ಚಿತ್ರ-ವಿಮರ್

‘ಬ್ಯಾಡ್‍ ಮ್ಯಾನರ್ಸ್’ ಹೆಸರಲ್ಲಿ ‘ಕಂಟ್ರಿ ಪಿಸ್ತೂಲ್‍’ ಹಾವಳಿ

by | Nov 24, 2023 | ಚಂದನವನ,ಚಿತ್ರ ವಿಮರ್ಶೆ,ಸಿನಿ ಸುದ್ದಿ | 0 Comments

ಚೇತನ್‍ ನಾಡಿಗೇರ್   ಚಿತ್ರ: ಬ್ಯಾಡ್‍ ಮ್ಯಾನರ್ಸ್ ನಿರ್ದೇಶನ: ಸೂರಿ ನಿರ್ಮಾಣ: ಕೆ.ಎಂ. ಸುಧೀರ್ ತಾರಾಗಣ: ಅಭಿಷೇಕ್‍ ಅಂಬರೀಶ್‍, ರಚಿತಾ ರಾಮ್‍, ಪ್ರಿಯಾಂಕಾ ಕುಮಾರ್, ತಾರಾ, ಶರತ್ ಲೋಹಿತಾಶ್ವ...

ಚಿತ್ರ ವಿಮರ್ಶೆ: ಖಾಲಿ ಮನೆಯಲ್ಲಿ ಪ್ರೀತಿಯ ‘ಆತ್ಮಾ’ವಲೋಕನ

by | Nov 22, 2023 | ಚಂದನವನ,ಚಿತ್ರ ವಿಮರ್ಶೆ,ಸಿನಿ ಸುದ್ದಿ | 0 Comments

ಚಿತ್ರ: ದಿ ವೇಕೆಂಟ್‍ ಹೌಸ್‍ ನಿರ್ದೇಶನ: ಎಸ್ತರ್ ನರೋನ್ಹಾ ನಿರ್ಮಾಣ: ಜೆನೆಟ್‍ ನರೋನ್ಹಾ ತಾರಾಗಣ: ಶ್ರೇಯಸ್‍ ಚಿಂಗಾ, ಎಸ್ತರ್ ನರೋನ್ಹಾ, ಸಂದೀಪ್‍ ಮಲಾನಿ ಮುಂತಾದವರು ಒಂದು ಖಾಲಿ ಮನೆಗೆ ಹೊಕ್ಕರೆ...

‘ಘೋಸ್ಟ್’ ಚಿತ್ರವಿಮರ್ಶೆ: ತಂತ್ರ, ಪ್ರತಿತಂತ್ರ, ಕುತಂತ್ರಗಳ ಸುತ್ತ …

by | Oct 19, 2023 | ಚಂದನವನ,ಚಿತ್ರ ವಿಮರ್ಶೆ,ಸಿನಿ ಸುದ್ದಿ | 0 Comments

ಚೇತನ್‍ ನಾಡಿಗೇರ್   ಚಿತ್ರ: ಘೋಸ್ಟ್ ನಿರ್ಮಾಣ: ಸಂದೇಶ್‍ ನಿರ್ದೇಶನ: ಆರ್‍.ಜೆ. ಶ್ರೀನಿ ತಾರಾಗಣ: ಶಿವರಾಜಕುಮಾರ್‍, ಜಯರಾಂ, ಅನುಪಂ ಖೇರ್‍,...

‘ಜಲಪಾತ’ ಚಿತ್ರವಿಮರ್ಶೆ: ಸಂಸ್ಕೃತಿ, ಪ್ರಕೃತಿಯ ಜುಗಲ್‍ಬಂದಿ

by | Oct 15, 2023 | ಚಂದನವನ,ಚಿತ್ರ ವಿಮರ್ಶೆ,ಸಿನಿ ಸುದ್ದಿ | 0 Comments

ಚಿತ್ರ: ಜಲಪಾತ ನಿರ್ಮಾಣ: ಟಿ.ಸಿ. ರವೀಂದ್ರ ನಿರ್ದೇಶನ: ರಮೇಶ್‍ ಬೇಗಾರ್‍ ತಾರಾಗಣ: ರಜನೀಶ್‍, ನಾಗಶ್ರೀ ಬೇಗಾರ್‍, ಪ್ರಮೋದ್‍ ಶೆಟ್ಟಿ, ಶಂಕರಮೂರ್ತಿ,...

ಚಿತ್ರವಿಮರ್ಶೆ: ‘ಅಭಿರಾಮಚಂದ್ರ’ರ ಸ್ನೇಹನಾ? ಪ್ರೀತಿನಾ? ಗೊಂದಲ

by | Oct 7, 2023 | ಚಂದನವನ,ಚಿತ್ರ ವಿಮರ್ಶೆ,ಸಿನಿ ಸುದ್ದಿ | 0 Comments

ಚಿತ್ರ: ಅಭಿರಾಮಚಂದ್ರ ನಿರ್ಮಾಣ: ಎ.ಜಿ. ಸುರೇಶ್‍ ಮತ್ತು ಮಲ್ಲೇಶ್‍ ನಿರ್ದೇಶನ: ನಾಗೇಂದ್ರ ಗಾಣಿಗ ತಾರಾಗಣ: ರಥ ಕಿರಣ್‍, ಸಿದ್ದು ಮೂಲಿಮನಿ, ನಾಟ್ಯರಂಗ, ಶಿವಾನಿ ರೈ, ವೀಣಾ...

ಚಿತ್ರ ವಿಮರ್ಶೆ: ಪ್ರೀತಿಯ ಎರಡು ಮುಖಗಳನ್ನು ಪರಿಚಯಿಸುವ ‘ಲವ್‍’

by | Oct 7, 2023 | ಚಂದನವನ,ಚಿತ್ರ ವಿಮರ್ಶೆ,ಸಿನಿ ಸುದ್ದಿ | 0 Comments

ಚಿತ್ರ: ಲವ್‍ ನಿರ್ಮಾಣ: ದಿವಾಕರ್‍ ಎಸ್‍ ನಿರ್ದೇಶನ: ಮಹೇಶ ಸಿ ಅಮ್ಮಲ್ಲಿದೊಡ್ಡಿ ತಾರಾಗಣ: ಪ್ರಜಯ್‍ ಜಯರಾಮ್‍, ವೃಷಾ ಪಾಟೀಲ್‍ ಮುಂತಾದವರು  ...

ಚಿತ್ರ ವಿಮರ್ಶೆ: ಆಡೊಂದನ್ನು ಗಾಡ್‍ ಮಾಡುವ ಹೊಸ ಕಥೆ

by | Oct 7, 2023 | ಚಂದನವನ,ಚಿತ್ರ ವಿಮರ್ಶೆ,ಸಿನಿ ಸುದ್ದಿ | 0 Comments

ಚಿತ್ರ: ಆಡೇ ನಮ್ God ನಿರ್ದೇಶನ: ಪಿ.ಎಚ್‍. ವಿಶ್ವನಾಥ್‍ ನಿರ್ಮಾಣ: ಪ್ರೊ.ಬಿ. ಬಸವರಾಜ್ ಹಾಗೂ ರೇಣುಕಾ ಬಸವರಾಜ್ ತಾರಾಗಣ: ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್...

‘ತೋತಾಪುರಿ 2’ ಚಿತ್ರವಿಮರ್ಶೆ: ಹಾಸ್ಯ, ಸಂದೇಶದ ಹೆಸರಿನಲ್ಲಿ ಕುಚೇಷ್ಟೆ

by | Sep 29, 2023 | ಚಂದನವನ,ಚಿತ್ರ ವಿಮರ್ಶೆ,ಸಿನಿ ಸುದ್ದಿ | 0 Comments

ಚೇತನ್‍ ನಾಡಿಗೇರ್   ಚಿತ್ರ: ತೋತಾಪುರಿ 2 ನಿರ್ದೇಶನ: ವಿಜಯಪ್ರಸಾದ್‍ ನಿರ್ಮಾಣ: ಕೆ.ಎ. ಸುರೇಶ್‍ ತಾರಾಗಣ: ಜಗ್ಗೇಶ್‍, ಧನಂಜಯ್‍, ಅದಿತಿ ಪ್ರಭುದೇವ,...

‘ಬಾನದಾರಿಯಲ್ಲಿ’ ಚಿತ್ರವಿಮರ್ಶೆ: ಈ ಭಾವನಾತ್ಮಕ ಪಯಣದಲ್ಲಿ ನಿಧಾನವೇ ಪ್ರಧಾನ

by | Sep 28, 2023 | ಚಂದನವನ,ಚಿತ್ರ ವಿಮರ್ಶೆ,ಸಿನಿ ಸುದ್ದಿ | 0 Comments

ಚೇತನ್‍ ನಾಡಿಗೇರ್   ಚಿತ್ರ: ಬಾನದಾರಿಯಲ್ಲಿ ನಿರ್ಮಾಣ: ಶ್ರೀ ವಾರಿ ಟಾಕೀಸ್‍ ನಿರ್ದೇಶನ: ಪ್ರೀತಂ ಗುಬ್ಬಿ ತಾರಾಗಣ: ಗಣೇಶ್‍, ರುಕ್ಮಿಣಿ ವಸಂತ್‍, ರಂಗಾಯಣ ರಘು, ರೀಷ್ಮಾ...

ಪ್ಯಾನ್ ಇಂಡಿಯಾ

‌ಡೈರೆಕ್ಟರ್ ಹೇಳಿದಂತೆ ಮಾಡುವುದು ನನ್ನ ಕೆಲಸ: ರಶ್ಮಿಕಾ

‌ಡೈರೆಕ್ಟರ್ ಹೇಳಿದಂತೆ ಮಾಡುವುದು ನನ್ನ ಕೆಲಸ: ರಶ್ಮಿಕಾ

ಕನ್ನಡತಿ ರಶ್ಮಿಕಾ ಮಂದಣ್ಣ ಈಗಾಗಲೇ ಎರಡು ಬಾಲಿವುಡ್‍ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಎರಡೂ ಚಿತ್ರಗಳು ಹೆಚ್ಚು ಸುದ್ದಿ ಮಾಡಲಿಲ್ಲ. ಅವರ ಮೂರನೇ ಚಿತ್ರ ‘ಅನಿಮಲ್‍’ ಪ್ಯಾನ್‍ ಇಂಡಿಯಾ ಮಟ್ಟದಲ್ಲಿ ತಯಾರಾಗಿದ್ದು, ಇದೇ ಶುಕ್ರವಾರ (ಡಿ 1) ಬಿಡುಗಡೆ ಆಗುತ್ತಿದೆ. ಈ ಮಧ್ಯೆ, ಚಿತ್ರತಂಡದವರು ಬೆಂಗಳೂರಿಗೆ ಬಂದು ಚಿತ್ರದ ಬಗ್ಗೆ...

ಸಿನಿಮಾ ಮಾಡೋಕೆ ಯಾರೂ ಬರಲಿಲ್ಲ; ‘ಪರ್ವ’ ಕುರಿತು ಭೈರಪ್ಪ

ಸಿನಿಮಾ ಮಾಡೋಕೆ ಯಾರೂ ಬರಲಿಲ್ಲ; ‘ಪರ್ವ’ ಕುರಿತು ಭೈರಪ್ಪ

ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳಲ್ಲೇ ಅತ್ಯಂತ ಜನಪ್ರಿಯ ಕಾದಂಬರಿ ಎಂದರೆ ಅದು ‘ಪರ್ವ’. ಮಹಾಭಾರತವನ್ನು ಆಧರಿಸಿ ಬರೆಯಲಾದ ಈ ಕಾದಂಬರಿ 1979ರಲ್ಲಿ ಪ್ರಕಟಗೊಂಡಿತ್ತು. ಆ ನಂತರ ಹಲವು ಮರುಮುದ್ರಣಗಳಾಗಿವೆ. ಈಗ ಈ ಕಾದಂಬರಿ ಸಿನಿಮಾ ಆಗುತ್ತಿದೆ. ‘ಪರ್ವ’ ಕಾದಂಬರಿಯು ಸಿನಿಮಾ ಆಗುತ್ತಿರುವ ಬಗ್ಗೆ ಸುದ್ದಿ ಆಗಾಗ...

ಸಿನಿ ಸುದ್ದಿ

ಈ ಚಿತ್ರಗಳ ಸೋಲಿಗೆ ದರ್ಶನ್‍ ಹೇಗೆ ಕಾರಣರಾಗುತ್ತಾರೆ?

by | Nov 29, 2023 | ಚಂದನವನ,ಸಿನಿ ಸುದ್ದಿ | 0 Comments

ಕಳೆದ ಒಂದು ತಿಂಗಳಲ್ಲಿ ಬಿಡುಗಡೆಯಾದ ‘ಟಗರು ಪಲ್ಯ’, ‘ಗರಡಿ’ ಮತ್ತು ‘ಬ್ಯಾಡ್‍ ಮ್ಯಾನರ್ಸ್’ ಚಿತ್ರಗಳು ಕಾರಣಾಂತರಗಳಿಂದ ಸೋತಿವೆ. ಈ ಚಿತ್ರಗಳ ಸೋಲಿಗೆ ಕಾರಣವೇನು? ಎಂದು ಹುಡುಕಹೊರಟರೆ, ಪ್ರಚಾರದ,...

ಈ ವಾರ 6 ಚಿತ್ರಗಳು; 200ರ ಗಡಿ ದಾಟಿದ ಚಂದನವನ

by | Nov 29, 2023 | ಚಂದನವನ,ಸಿನಿ ಸುದ್ದಿ | 0 Comments

ಈ ಶುಕ್ರವಾರ (ಡಿ 1) ಆರು ಕನ್ನಡ ಚಿತ್ರಗಳು ಬಿಡುಗಡೆ ಆಗುವುದಕ್ಕೆ ಸಜ್ಜಾಗಿವೆ. ಕಳೆದ ವಾರ ಒಟ್ಟು ಐದು ಚಿತ್ರಗಳು ಬಿಡುಗಡೆಯಾಗಿದ್ದವು. ಒಟ್ಟಾರೆ ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 195 ಆಗಿತ್ತು. ಈ...

ನಮ್ಮ ತಾಯಿಯನ್ನು ಪ್ರೀತಿಸುವುದನ್ನು ಕಲಿತುಕೊಳ್ಳಿ: ದರ್ಶನ್‍

by | Nov 29, 2023 | ಚಂದನವನ,ಸಿನಿ ಸುದ್ದಿ | 0 Comments

‘ಇದನ್ನು ಸ್ವಾರ್ಥ ಅಂತ ಬೇಕಾದರೂ ತಿಳಿದುಕೊಳ್ಳಿ, ಹೊಟ್ಟೆ ಉರಿ ಅಂತಲಾದರೂ ಅಂದುಕೊಳ್ಳಿ. ಮೊದಲು ನಮ್ಮ ತಾಯಿಯನ್ನು ಪ್ರೀತಿಸುವುದನ್ನು ಕಲಿತುಕೊಳ್ಳಿ. ಆಮೇಲೆ ಪಕ್ಕದವರ ತಾಯಿಯನ್ನು ಪ್ರೀತಿಸೋಣ …’ ದರ್ಶನ್‍...

ಮಾರ್ಚುರಿಯಲ್ಲಿ ಸಿಕ್ಕ ಕಥೆಯಿದು; ‘ಕೈವ’ ಟ್ರೇಲರ್ ಬಿಡುಗಡೆ

by | Nov 29, 2023 | ಚಂದನವನ,ಸಿನಿ ಸುದ್ದಿ | 0 Comments

ಧನ್ವೀರ್ ಗೌಡ ಮತ್ತು ಮೇಘಾ ಶೆಟ್ಟಿ ಅಭಿನಯದ ‘ಕೈವ’ ಚಿತ್ರವು ಡಿ.8ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ರಾಜಾಜಿನಗರದ ಕೆ.ಎಲ್.ಇ ಆಟದ...

ಡಿ.17ರಂದು ವಿಷ್ಣುವರ್ಧನ್‌ ಅಭಿಮಾನಿಗಳ ಧರಣಿ

by | Nov 29, 2023 | ಚಂದನವನ,ಸಿನಿ ಸುದ್ದಿ | 0 Comments

ಕನ್ನಡದ ಜನಪ್ರಿಯ ನಟ ಡಾ.ವಿಷ್ಣುವರ್ಧನ್‌ ಅವರು ನಿಧನರಾಗಿ 14 ವರ್ಷಗಳಾಗಿವೆ. ಆದರೆ, ಇಂದಿಗೂ ಅವರ ಅಂತ್ಯಸಂಸ್ಕಾರಗೊಂಡ ಜಾಗವನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಯಾವುದೇ ಸರ್ಕಾರ ಮಾಡಿಲ್ಲ. ಈ ಬಗ್ಗೆ...

ನಾನು, ದಿವ್ಯಾ ಪ್ರೇಮಿಗಳೇ ಅಲ್ಲ: ಅರವಿಂದ್‍

by | Nov 29, 2023 | ಚಂದನವನ,ಸಿನಿ ಸುದ್ದಿ | 0 Comments

‘ಬಿಗ್‍ ಬಾಸ್’ ಖ್ಯಾತಿಯ ಅರವಿಂದ್‍ ಮತ್ತು ನಟಿ ದಿವ್ಯ ಉರುಡುಗ ನಿಜಜೀವನದಲ್ಲಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಮಾತು ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ, ಈ ವಿಷಯವನ್ನು ಅರವಿಂದ್‍ ಆಗಲೀ, ದಿವ್ಯ...

‌ಡೈರೆಕ್ಟರ್ ಹೇಳಿದಂತೆ ಮಾಡುವುದು ನನ್ನ ಕೆಲಸ: ರಶ್ಮಿಕಾ

by | Nov 28, 2023 | ಚಂದನವನ,ಪ್ಯಾನ್ ಇಂಡಿಯಾ,ಸಿನಿ ಸುದ್ದಿ | 0 Comments

ಕನ್ನಡತಿ ರಶ್ಮಿಕಾ ಮಂದಣ್ಣ ಈಗಾಗಲೇ ಎರಡು ಬಾಲಿವುಡ್‍ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಎರಡೂ ಚಿತ್ರಗಳು ಹೆಚ್ಚು ಸುದ್ದಿ ಮಾಡಲಿಲ್ಲ. ಅವರ ಮೂರನೇ ಚಿತ್ರ ‘ಅನಿಮಲ್‍’ ಪ್ಯಾನ್‍ ಇಂಡಿಯಾ ಮಟ್ಟದಲ್ಲಿ...

ಮಂತ್ರ ಮಾಂಗಲ್ಯ ಪದ್ಧತಿಯಂತೆ ಪೂಜಾ ಗಾಂಧಿ ಮದುವೆ

by | Nov 28, 2023 | ಚಂದನವನ,ಸಿನಿ ಸುದ್ದಿ | 0 Comments

‘ಮುಂಗಾರು ಮಳೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪೂಜಾ ಗಾಂಧಿ, ನಾಳೆ ಬುಧವಾರ (ನ.29) ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ಮೂಲಕ ವಿಜಯ್‍ ಘೋರ್ಪಡೆಯವರನ್ನು ಮದುವೆಯಾಗುತ್ತಿದ್ದಾರೆ. ಕಳೆದ...

‘ಕಾಂತಾರ’ಗೆ ಗೋವಾ ಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ

by | Nov 28, 2023 | ಚಂದನವನ,ಸಿನಿ ಸುದ್ದಿ | 0 Comments

ಮಂಗಳವಾರ, ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಕನ್ನಡ...

ಸಿನಿ ಸ್ವಾರಸ್ಯ

ಚಂದನವನದ ಮಿನರ್ವ ಸ್ಟುಡಿಯೋಸ್‍ ಇನ್ನು ನೆನಪು ಮಾತ್ರ …

ಚಂದನವನದ ಮಿನರ್ವ ಸ್ಟುಡಿಯೋಸ್‍ ಇನ್ನು ನೆನಪು ಮಾತ್ರ …

ಚೇತನ್‍ ನಾಡಿಗೇರ್ ಕನ್ನಡ ಚಿತ್ರರಂಗದಲ್ಲಿಇತ್ತೀಚಿನ ವರ್ಷಗಳಲ್ಲಿ ಬಹುಬೇಡಿಕೆಯ ಸ್ಟುಡಿಯೋ ಆಗಿದ್ದ ಮಿನರ್ವ ಸ್ಟುಡಿಯೋಸ್‍ಗೆ ಬೀಗ ಬಿದ್ದಿದೆ. ಕಳೆದ ಕೆಲವು ತಿಂಗಳುಗಳಿಂದ ಅಲ್ಲಿ ಚಿತ್ರೀಕರಣ ನಡೆಯುತ್ತಿಲ್ಲ. ಅಲ್ಲಿ ಚಿತ್ರೀಕರಣಗೊಂಡ ಕೊನೆಯ ಕನ್ನಡ ಚಿತ್ರವೆಂದರೆ ಅದು ‘ಘೋಸ್ಟ್’. ಆ ಚಿತ್ರಕ್ಕಾಗಿ ಅಲ್ಲಿ ಜೈಲು...

ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್‍

ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್‍

ಹಿರಿಯ ಛಾಯಾಗ್ರಾಹಕ ಬಹಳ ದಿನಗಳ ನಂತರ ಮತ್ತೆ ವಾಪಸ್ಸಾಗಿದ್ದಾರೆ. ಒಂದು ಕಾಲಕ್ಕೆ ಕನ್ನಡ ಚಿತ್ರರಂಗದ ಬ್ಯುಸಿ ಛಾಯಾಗ್ರಾಹಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮತ್ತು ಸತತವಾಗಿ ಒಂದರಹಿಂದೊಂದು ಚಿತ್ರಗಳಿಗೆ ಕೆಲಸ ಮಾಡುತ್ತಿದ್ದ ಅಣಜಿ, ಆ ನಂತರ ನಿರ್ಮಾಣದತ್ತ ವಾಲಿದರು. ನಿರ್ಮಾಣದಲ್ಲಿ ಸೋಲು, ಅನಾರೋಗ್ಯ ಹೀಗೆ ಒಂದಿಲ್ಲೊಂದು...